Saturday, September 3, 2022

ಅಗಸ್ಟ್ ೬ ಮುಧೋಳ ವಲಯದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ

ದಿನಾಂಕ ೬-೮-೨೦೨೨ ರಂದು ತಿರುಮಲ ಮಂಗಲ ಭವನದಲ್ಲಿ ನಡೆದ ಮುಧೋಳ ವಲಯದ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭ.

No comments:

Post a Comment